2nd Puc History 7.1 Yuropiyannara Agamana Chapter Notes | ದ್ವಿತೀಯ ಪಿಯುಸಿ ಇತಿಹಾಸ 7.1 ಯೂರೋಪಿಯನ್ನರ ಆಗಮನ‌ ಪಾಠದ ನೋಟ್ಸ್

2nd Puc History Yuropiyannara Agamana Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ 7.1 ಯೂರೋಪಿಯನ್ನರ ಆಗಮನ‌ ಪಾಠದ ನೋಟ್ಸ್ ಪ್ರಶ್ನೋತ್ತರಗಳು 2nd puc history 7.1 yuropiyannara agamana chapter notes questions kseeb solutions for class 12 history kannada medium chapter 7.1 2nd puc history 7.1 Question Answer in Kannada european agamana in kannada 2nd puc history 7.1 lesson question answer 2nd puc history question answers 2nd puc ಇತಿಹಾಸ notes ದ್ವಿತೀಯ ಪಿಯುಸಿ ಇತಿಹಾಸ ನೋಟ್ಸ್ pdf.

Yuropiyannara Agamana

1. ಭಾರತಕ್ಕೆ ಆಗಮಿಸಿದ ಯೂರೋಪಿಯನ್ನರಲ್ಲಿ ಮೊದಲಿಗರು

ಬಿ) ಡಚ್ಚರು

ಸಿ) ಫ್ರೆಂಚರು

ಡಿ) ಆಂಗ್ಲರು

2. ‘ಡಚ್ ಈಸ್ಟ್ ಇಂಡಿಯಾ ಕಂಪನಿ’ ಸ್ಥಾಪಿತವಾದ ವರ್ಷ

ಎ) ಸಾ.ಶ. 1600

ಬಿ) ಸಾ.ಶ. 1601

ಡಿ) ಸಾ.ಶ. 1603

3. ‘ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ’ ಸ್ಥಾಪಿತವಾದ ವರ್ಷ

ಎ) ಸಾ.ಶ. 1663

ಬಿ) ಸಾ.ಶ. 1660

ಡಿ) ಸಾ.ಶ. 1663

4. ಭಾರತದಲ್ಲಿ ಫ್ರೆಂಚರ ರಾಜಧಾನಿ ಯಾವುದಾಗಿತ್ತು.

ಎ) ಪುದುಚೇರಿ

ಸಿ) ಕ್ಯಾಲಿಕಟ್

ಡಿ) ಕಲ್ಕತ್ತಾ

5. ಬಕ್ಸಾರ್ ಕದನ ನಡೆದ ವರ್ಷ

ಎ) ಸಾ.ಶ. 1760

ಬಿ) ಸಾ.ಶ. 1761

ಡಿ) ಸಾ.ಶ. 1765

6. ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ’ಯನ್ನು ಸ್ಥಾಪಿಸಲಾದ ವರ್ಷ

ಎ) ಸಾ.ಶ. 1500

ಸಿ) ಸಾ.ಶ. 1664

ಡಿ) ಸಾ.ಶ. 1663

7. ಪ್ಲಾಸಿಕದನ ನಡೆದ ವರ್ಷ

ಎ) ಸಾ.ಶ.1750

ಬಿ) ಸಾ.ಶ.1756

ಡಿ) ಸಾ.ಶ.1753

8. ಭಾರತದಲ್ಲಿ ಬ್ರಿಟಿಷರ ಮೊದಲ ರಾಜಧಾನಿ

ಎ) ಬಾಂಬೆ

ಸಿ) ದೆಹಲಿ

ಡಿ) ಮದ್ರಾಸ್

9. ಮದ್ರಾಸ್ ಒಪ್ಪಂದ ಜರುಗಿದ ವರ್ಷ

ಎ) 1760 ಮದ್ರಾಸ್ ಒಪ್ಪಂದ

ಬಿ) 1768 ಮದ್ರಾಸ್ ಒಪ್ಪಂದ

ಡಿ) 1767 ಮದ್ರಾಸ್ ಒಪ್ಪಂದ

10. ಟಿಪ್ಪು ಮರಣ ಹೊಂದಿದ್ದು

ಎ) 3ನೇ ಆಂಗ್ಲೋ-ಮೈಸೂರು ಯುದ್ಧ

ಸಿ) 1ನೇ ಆಂಗ್ಲೋ-ಮೈಸೂರು ಯುದ್ಧ

ಡಿ) 2ನೇ ಆಂಗ್ಲೋ-ಮೈಸೂರು ಯುದ್ಧ

11. ತುರ್ಕರು ಕಾನ್‌ಸ್ಟಾಂಟಿನೋಪಲ್ ಅನ್ನು ವಶಪಡಿಸಿ ಕೊಂಡ ವರ್ಷ

ಎ) ಕ್ರಿ.ಶ. 1450

ಬಿ) ಕ್ರಿ.ಶ. 1451

ಸಿ) ಕ್ರಿ.ಶ. 1452

1.ಭಾರತದಲ್ಲಿ ಪೋರ್ಚುಗೀಸರ ಮೊದಲ ವೈಸ್‌ರಾಯ್ ಫ್ರಾನ್ಸಿಸ್ಕೋ -ಡಿ-ಅಲ್‌ಮಿಡಾ

2. ‘ಡಚ್ ಈಸ್ಟ್ ಇಂಡಿಯಾ ಕಂಪನಿ’ ಸ್ಥಾಪಿತವಾದ ವರ್ಷ ಸಾ.ಶ. 1602

3. ‘ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ’ ಸ್ಥಾಪಿತವಾದ ವರ್ಷ ಸಾ.ಶ.1664

4. ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ’ ಸ್ಥಾಪಿತವಾದ ವರ್ಷ ಸಾ.ಶ. 1600

5. ಬಕ್ಸಾರ್ ಕದನ ಜರುಗಿದ ವರ್ಷ ಸಾ.ಶ. 1764

6. ಪ್ಲಾಸಿಕದನ ನಡೆದ ವರ್ಷ ಸಾ.ಶ. 1757

7. ಮೊದಲ ಆಂಗ್ಲ-ಮೈಸೂರು ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದ 1769ರ ಮದ್ರಾಸ್ ಒಪ್ಪಂದ

8. ಭಾರತದಲ್ಲಿ ಬ್ರಿಟಿಷರ ಮೊದಲ ರಾಜಧಾನಿ ಕಲ್ಕತ್ತಾ

9. ಮೊದಲ ಕರ್ನಾಟಿಕ್ ಯುದ್ದವನ್ನು ಅಂತ್ಯಗೊಳಿಸಿದ ಒಪ್ಪಂದ ಎಕ್ಸ್-ಲಾ-ಛಾಪೆಲ್‌ಒಪ್ಪಂದ

10. ‘ದತ್ತು ಪುತ್ರನಿಗೆ ಹಕ್ಕಿಲ್ಲ’ ನೀತಿಯನ್ನು ಭಾರತದಲ್ಲಿ ಜಾರಿಗೆ ತಂದವನು ಲಾರ್ಡ್‌ ಡಾಲ್‌ ಹೌಸಿ

11. ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದ ಗೌರ್ವನ‌ರ್ ಲಾರ್ಡ್‌ ವೆಲ್ಲೆಸ್ಲಿ

12. ಮೈಸೂರಿನ ಹುಲಿ ಟಿಪ್ಪುಸುಲ್ತಾನ್

13. 2ನೇ ಆಂಗ್ಲೋ-ಮೈಸೂರು ಯುದ್ಧ ಅಂತ್ಯಗೊಳಿಸಿದ ಒಪ್ಪಂದ ಮಂಗಳೂರು ಒಪ್ಪಂದ

14. 3ನೇ ಆಂಗ್ಲೋ ಮೈಸೂರು ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದ 1792ರ ಶ್ರೀರಂಗಪಟ್ಟಣ ಒಪ್ಪಂದ

15. ಸಹಾಯಕ ಸೈನ್ಯ ಪದ್ಧತಿಯನ್ನು ಮೊದಲು ಒಪ್ಪಿದ ಭಾರತೀಯ ಅರಸ ಹೈದರಾಬಾದಿನ ನಿಜಾಮ

ಕ್ರಮ ಸಂಖ್ಯೆಉತ್ತರಗಳು
1ಲಾರ್ಡ್‌ ಡಾಲ್‌ಹೌಸಿಕ್ರಿ.ಶ. 1453ದತ್ತು ಮಕ್ಕಳಿಗೆ ಹಕ್ಕಿಲ್ಲ
2ಲಾರ್ಡ್ ವೆಲ್ಲೆಸ್ಲಿ ‘ಟಿಪ್ಪುಸುಲ್ತಾನ್ಸಹಾಯಕ ಸೈನ್ಯಪದ್ದತಿ
3ಶ್ರೀರಂಗಪಟ್ಟಣ ಒಪ್ಪಂದ17641792
4ಮೈಸೂರಿನ ಹುಲಿ1757ಟಿಪ್ಪುಸುಲ್ತಾನ್
5ಪ್ರೆಂಚ್‌ ಈಸ್ಟ್‌ ಇಂಡಿಯಾ ಕಂಪನಿ1769ಸಾ.ಶ. 1664
6ಡಚ್‌ ಈಸ್ಟ್ ಇಂಡಿಯಾ ಕಂಪನಿ1600ಸಾ.ಶ. 1602
7ಬ್ರಿಟಿಷ್‌ ಈಸ್ಟ್ ಇಂಡಿಯಾ ಕಂಪನಿಸಾ.ಶ. 16641600
8ಮದ್ರಾಸ್‌ ಒಪ್ಪಂದಸಾ.ಶ. 1602ದತ್ತು ಮಕ್ಕಳಿಗೆ ಹಕ್ಕಿಲ್ಲ
9ಬಕ್ಸಾರ್‌ ಕದನಮೊದಲ ಕರ್ನಾಟಿಕ್‌ ಯುದ್ದ1764
10ಪ್ಲಾಸಿ ಕದನದತ್ತು ಮಕ್ಕಳಿಗೆ ಹಕ್ಕಿಲ್ಲ1757
11ಎಕ್ಸ್-ಲಾ-ಛಾಪೆಲ್‌ ಒಪ್ಪಂದಸಹಾಯಕ ಸೈನ್ಯಪದ್ದತಿಮೊದಲ ಕರ್ನಾಟಿಕ್‌ ಯುದ್ದ
12ಕಾನ್ ಸ್ಟಾಂಟಿನೋಪಲ್‌ ವಶ1792ಕ್ರಿ.ಶ. 1453

1. ಭಾರತದಲ್ಲಿ ಪೋರ್ಚುಗೀಸರ ಮೊದಲ ವೈಸ್‌ರಾಯ್ ಯಾರು?

ಪ್ರಾನ್ಸಿಸ್ಕೋ-ಡಿ-ಅಲ್‌ಮಿಡಾ.

2. ‘ಡಚ್ ಈಸ್ಟ್ ಇಂಡಿಯಾ ಕಂಪನಿ’ ಸ್ಥಾಪಿತವಾದ ವರ್ಷ ಯಾವುದು?

ಸಾ.ಶ. 1602.

3. ‘ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ’ಯನ್ನು ಯಾವಾಗ ಸ್ಥಾಪಿಸಲಾಯಿತು?

ಸಾ.ಶ. 1664

4. ಪ್ಲಾಸಿ ಕದನ ನಡೆದ ವರ್ಷ ಯಾವುದು?

ಸಾ.ಶ. 1757.

5. ಬಕ್ಸಾರ್ ಕದನ ನಡೆದ ವರ್ಷ ಯಾವುದು?

ಸಾ.ಶ. 1764.

6. ಮೊದಲ ಕರ್ನಾಟಕ ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದವನ್ನು ಹೆಸರಿಸಿ.

ಎಕ್ಸ್-ಲಾ-ಛಾಪೆಲ್ ಒಪ್ಪಂದ.

8. ಮದ್ರಾಸ್ ಒಪ್ಪಂದ ನಡೆದ ವರ್ಷ ಯಾವುದು?

ಸಾ.ಶ. 1769

9. ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ’ಯನ್ನು ಯಾವಾಗ ಸ್ಥಾಪಿಸಲಾಯಿತು?

ಸಾ.ಶ.1600.

10. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೊಳಿಸಿದ ಗೌವರ್ನರ್ ಯಾರು?

ಲಾರ್ಡ್‌ವೆಲ್ಲಿಸಿ.

11. ‘ದತ್ತು ಪುತ್ರರಿಗೆ ಹಕ್ಕಿಲ್ಲ’ ನೀತಿಯನ್ನು ಭಾರತದಲ್ಲಿ ಜಾರಿಗೊಳಿಸಿದವರು ಯಾರು?

ಲಾರ್ಡ್‌ ಡಾಲ್‌ಹೌಸಿ.

12. ‘ಮೈಸೂರಿನ ಹುಲಿ’ ಎಂದು ಯಾರನ್ನು ಕರೆಯಲಾಗಿದೆ?

ಟಿಪ್ಪುಸುಲ್ತಾನ್

13. 3ನೇ ಆಂಗ್ಲೋ-ಮೈಸೂರು ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದವನ್ನು ಹೆಸರಿಸಿ.

1792 ರ ಶ್ರೀರಂಗಪಟ್ಟಣ ಒಪ್ಪಂದ.

14. 2ನೇ ಆಂಗ್ಲೋ-ಮೈಸೂರು ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದವನ್ನು ಹೆಸರಿಸಿ.

ಮಂಗಳೂರು ಒಪ್ಪಂದ.

15. ಟಿಪ್ಪು ಮರಣ ಹೊಂದಿದ ಯುದ್ಧವನ್ನು ತಿಳಿಸಿ.

4ನೇ ಆಂಗ್ಲೋಮೈಸೂರು ಯುದ್ಧ

16. ಭಾರತಕ್ಕೆ ಆಗಮಿಸಿದ ಮೊದಲ ಯುರೋಪಿಯನ್ನರು ಯಾರು?

ಪೋರ್ಚುಗೀಸರು

1. ಬಿಜಾಪುರದ ಆದಿಲ್‌ ಷಾಹಿ ಸುಲ್ತಾನರಿಂದ ಗೋವಾವನ್ನು ಯಾರು ವಶಪಡಿಸಿಕೊಂಡರು? ಮತ್ತು ಯಾವಾಗ?

ಪೋರ್ಚುಗೀಸರು ಸಾ.ಶ. 1510ರಲ್ಲಿ ಬಿಜಾಪುರದ ಆದಿಲ್‌ ಷಾಹಿಗಳಿಂದ ಗೋವವನ್ನು ವಶಪಡಿಸಿ ಕೊಂಡರು.

2. ಭಾರತದಲ್ಲಿ ಪೋರ್ಚುಗೀಸರ ಯಾವುದಾದರೂ ಎರಡು ವ್ಯಾಪಾರಿ ಕೇಂದ್ರಗಳಲ್ಲಿ ಹೆಸರಿಸಿ.

ಗೋವಾ, ಬಾಂಬೆ.

3. ಭಾರತದಲ್ಲಿ ಪೋರ್ಚುಗೀಸರ ಅಧಿಕಾರ ಅವನತಿಗೆ ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ.

  • ಧಾರ್ಮಿಕ ಮತಾಂಧ ನೀತಿ.
  • ಬ್ರೆಜಿಲ್ ಮೇಲಿನ ಹೆಚ್ಚಿನ ಗಮನ.

4. ಭಾರತದಲ್ಲಿ ಡಚ್ಚರ ಯಾವುದಾದರೂ ಎರಡು ವ್ಯಾಪಾರಿ ಕೇಂದ್ರಗಳನ್ನು ಹೆಸರಿಸಿ.

ನಾಗಪಟ್ಟಣ, ಕೊಚ್ಚಿನ್.

5. ಭಾರತದಲ್ಲಿ ಫ್ರೆಂಚ್‌ ಯಾವುದಾದರೂ ಎರಡು ವ್ಯಾಪಾರಿ ಕೇಂದ್ರಗಳನ್ನು ಹೆಸರಿಸಿ.

ಪಾಂಡಿಚೇರಿ, ಸೂರತ್.

6. ಪ್ಲಾಸಿ ಕದನ ಯಾರು ಯಾರ ನಡುವೆ ನಡೆಯಿತು?

ಬಂಗಾಳದ ನವಾಬನಾದ ಸಿರಾಜ್-ಉದ್-ದೌಲ ಮತ್ತು ಬ್ರಿಟೀಷರ ನಡುವೆ ನಡೆಯಿತು.

7. ಶ್ರೀರಂಗಪಟ್ಟಣ ಒಪ್ಪಂದದ ಯಾವುದಾದರೂ ಎರಡು ಕರಾರುಗಳನ್ನು ತಿಳಿಸಿ.

  • ಟಿಪ್ಪು ತನ್ನ ರಾಜ್ಯದ ಅರ್ಧ ಭಾಗವನ್ನು ಬಿಟ್ ಕೊಡಬೇಕು
  • ಯುದ್ಧ ಪರಿಹಾರವಾಗಿ 330 ಲಕ್ಷ ರೂಗಳನ್ನು ಬ್ರಿಟಿಷರಿಗೆ ಕೊಡಬೇಕು.

8. ದತ್ತು ಪುತ್ರರಿಗೆ ಹಕ್ಕಿಲ್ಲ ನೀತಿಯನ್ವಯ ಬ್ರಿಟಿಷರು ವಶಪಡಿಸಿಕೊಂಡ ಯಾವುದಾದರೂ ಎರಡು ಭಾರತೀಯ ರಾಜ್ಯಗಳನ್ನು ಹೆಸರಿಸಿ.

ಸತಾರ, ಝಾನ್ಸಿ.

9. ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ ಯಾವುದಾದರೂ ಎರಡು ಭಾರತೀಯ ರಾಜ್ಯಗಳನ್ನು ಹೆಸರಿಸಿ.

ಮೈಸೂರು, ತಿರುವಾಂಕೂರು.

1.ಕರ್ನಾಟಿಕ್ ಯುದ್ಧಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳು, ಭಾರತ ಮತ್ತು ಅಮೇರಿಕಾಗಳಲ್ಲಿ ವಸಾಹತು ಸ್ಥಾಪಿಸುವಲ್ಲಿ ಸ್ಪರ್ಧಿ ಗಳಾಗಿದ್ದರು ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸುವಲ್ಲಿ ಸ್ಪರ್ಧಿಗಳಾಗಿದ್ದರು ಮತ್ತು ದಕ್ಷಿಣ ಭಾರತದಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸುವ ಸಲುವಾಗಿ ಇಪ್ಪತ್ತು ವರ್ಷಗಳ ಕಾಲ ಹೋರಾಡಿದರು.

ಮೊದಲ ಕರ್ನಾಟಿಕ್ ಯುದ್ಧ (1746-48) 1740ರಲ್ಲಿ

ಆಸ್ಟ್ರಿಯಾದ ಉತ್ತರಾಧಿಕಾರತ್ವದ ಕಾರಣಕ್ಕಾಗಿ ಇಂಗ್ಲೆಂಡ್ ಮತ್ತು ಪ್ರಾನ್ಸ್‌ಗಳ ನಡುವೆ ಯುದ್ಧವಾಯಿತು. ಇದರಿಂದಾಗಿ ಭಾರತದಲ್ಲಿ ಇವರಿಬ್ಬರ ನಡುವೆ ಯುದ್ಧವಾಯಿತು. ಯೂರೋಪಿನಲ್ಲಿ ‘ಎಕ್ಸ್-ಲಾ-ಛಾಪೆಲ್’ ಒಪ್ಪಂದದ ಮೂಲಕ ಈ ಯುದ್ಧವು ಅಂತ್ಯಗೊಂಡಿತು.

ಎರಡನೇ ಕರ್ನಾಟಿಕ್ ಯುದ್ಧ (1748-54)

ಅರ್ಕಾಟಿನಲ್ಲಿ ಚಂದಾಸಾಹೇಬ್ ಮತ್ತು ಅನ್ವರುದ್ದೀನರ ನಡುವೆ ಮತ್ತು ಹೈದರಾಬಾದಿನಲ್ಲಿ ನಾರ್ಸೀಜಂಗ್ ಮತ್ತು ಮುಜಾಫರ್‌ಜಂಗ್‌ರ ನಡುವೆ ಉತ್ತರಾಧಿಕಾರತ್ವಕ್ಕಾಗಿ ಅಂತಃಕಲಹ ನಡೆದಿತ್ತು. ಫ್ರೆಂಚರ ಗವರ್ನರ್ ಡೂಪ್ಲೆ ಚಂದಾ ಸಾಹೇಬ್ ಮತ್ತು ಮುಜಾಫರ್ ಜಂಗರನ್ನು ಬೆಂಬಲಿಸಿದರೆ ಬ್ರಿಟಿಷರು ಅನ್ವರುದ್ದೀನ್ ಮತ್ತು ನಾಸೀರ್‌ಜಂಗ್‌ರನ್ನು ಬೆಂಬಲಿಸಿದರು. ಇದು ಈ ಯುದ್ಧಕ್ಕೆ ಕಾರಣವಾಯಿತು. 1754ರ ಪಾಂಡಿಚೇರಿ ಒಪ್ಪಂದದೊಂದಿಗೆಯುದ್ಧಕೊನೆಗೊಂಡಿತು.

ಮೂರನೇ ಕರ್ನಾಟಿಕ್ ಯುದ್ಧ (1748-54)

ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳ ನಡುವೆ ಯುರೋಪಿನಲ್ಲಿ ನಡೆದ ಸಪ್ತವಾರ್ಷಿಕ ಯುದ್ಧ ಭಾರತದಲ್ಲಿಯೂ ಎರಡು ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಯಿತು. 1760ರಲ್ಲಿ ಜರುಗಿದ ವಾಂಡಿವಾಷ್ ಕಾಳಗದಲ್ಲಿ ಫ್ರೆಂಚರು ಅನುಭವಿಸಿದರು. ಇಂಗ್ಲೀಷರಿಂದ ಸಂಪೂರ್ಣವಾಗಿ ಸೋಲನ್ನು ಪ್ಯಾರೀಸ್ ಒಪ್ಪಂದದೊಂದಿಗೆ ಸಪ್ತವಾರ್ಷಿಕ ಯುದ್ಧವು ಕೊನೆಗೊಂಡಿತು ಭಾರತದಲ್ಲಿಯೂ ಯುದ್ಧ ಕೊನೆಗೊಂಡಿತು.

2. ಪ್ಲಾಸಿ ಕದನದ ಕಾರಣಗಳು ಮತ್ತು ಪರಿಣಾಮಗಳು ಯಾವುವು?

ಕಾರಣಗಳು:-

ರಾಜಕೀಯ ಕಾರಣ: ಶೌಕತ್ ಜಂಗ್, ಘಸ್ತಿ ಬೇಗಂ ಮುಂತಾದವರು ಸಿರಾಜ್_ಉದ್-ದೌಲನ ವೈರಿಗಳಾಗಿದ್ದರು, ಇವರಿಗೆ ಬ್ರಿಟಿಷರ ಬೆಂಬಲವಿತ್ತು.

ದಸ್ತಕ್‌ಗಳ ದುರಪಯೋಗ : ಮೊಗಲ್ ಸಾಮ್ರಾಟರು ಇಂಗ್ಲೀಷರಿಗೆ ಬಂಗಾಳದಲ್ಲಿ ತೆರಿಗೆ ರಹಿತ ವ್ಯಾಪಾರಕ್ಕಾಗಿ ಅನುಮತಿ ನೀಡಿದ್ದರು. ಆದರೆ ಈಸ್ಟ್ ಇಂಡಿಯಾ ಕಂಪನಿನೌಕರರು ಅದನ್ನು ಲಾಭಕ್ಕಾಗಿ ಸ್ಥಳೀಯ ವ್ಯಾಪಾರಿಗಳಿಗೆ ಮಾರಿಕೊಂಡರು. ಇದರಿಂದಾಗಿ ರಾಜ್ಯದ ಆದಾಯಕ್ಕೆ ನಷ್ಟವಾಯಿತು.

ಫ್ರೆಂಚರಿಗೆ ಆಶ್ರಯವನ್ನು ನೀಡಿದ್ದು ಬ್ರಿಟಿಷರನ್ನು ಕೆರಳಿಸಿತು.

  • ನವಾಬನ ಅನುಮತಿಯಿಲ್ಲದೆ ಕಲ್ಕತ್ತಾ ಕೋಟೆಯನ್ನು ಬ್ರಿಟಿಷರು ಭದ್ರಪಡಿಸಿಕೊಂಡಿದ್ದು.
  • ಕಪ್ಪು ಕೋಣೆಯ ದುರಂತ.

ಪರಿಣಾಮಗಳು:

  • ಸಿರಾಜ್ ಉದ್-ದೌಲನು ಸೋತು ಫಲಾಯನ ಮಾಡಲು ಹೋಗಿ ಕೊಲೆಯಾದನು.
  • ಮೀ‌ರ್ ಜಾಫರ್‌ನನ್ನು ಬಂಗಾಳದ ನವಾಬನನ್ನಾಗಿ ಮಾಡಲಾಯಿತು.
  • ಈ ಕದನವು ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯಕ್ಕೆ ಭದ್ರವಾದ ಬುನಾದಿಯಾಯಿತು.

3. ಸಹಾಯಕ ಸೈನ್ಯ ಪದ್ದತಿ ಮತ್ತು ದತ್ತು ಪುತ್ರರಿಗೆ ಹಕ್ಕಿಲ್ಲ ನೀತಿಯ ಬಗ್ಗೆ ಬರೆಯಿರಿ:

ಸಹಾಯಕ ಸೈನ್ಯ ಪದ್ದತಿ:

ಇದನ್ನು ಲಾರ್ಡ್ ವೆಲ್ಲೆಸ್ಲಿಯು 1798ರಲ್ಲಿ ಜಾರಿಗೆ ತಂದನು. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆ ಇದರ ಮುಖ್ಯ ಉದ್ದೇಶವಾಗಿತ್ತು. ಇದರ ನಿಬಂಧನೆಗಳೆಂದರೆ-

ಇದರ ಪ್ರಕಾರ ಈ ಒಪ್ಪಂದಕ್ಕೆ ಒಳಪಡುವ ರಾಜನು ತನ್ನ ರಾಜ್ಯದಲ್ಲಿ ಬ್ರಿಟಿಷರ ಸೈನ್ಯವನ್ನು ಇಟ್ಟುಕೊಳ್ಳಬೇಕಾ ಗಿತ್ತು. ಆ ಸೈನ್ಯದ ಖರ್ಚು ವೆಚ್ಚಗಳನ್ನು ತಾನೇ ಭರಿಸಬೇಕಾಗಿತ್ತು. ಖರ್ಚು ವೆಚ್ಚ ಭರಿಸದಿದ್ದಲ್ಲಿ ತನ್ನ ರಾಜ್ಯದ ಒಂದು ಭಾಗವನ್ನು ಬ್ರಿಟಿಷರಿಗೆ ಬಿಟ್ಟುಕೊಡ ಬೇಕಿತ್ತು. ಅಲ್ಲದೇ ತನ್ನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟ್‌ನನ್ನು ಇಟ್ಟುಕೊಳ್ಳಬೇಕಾಗಿತ್ತು. ಆ ರಾಜ್ಯವು ಯೂರೋಪಿನ ಇತರೆ ದೇಶಗಳೊಂದಿಗೆ ವ್ಯಾಪಾರಿ ಸಂಬಂಧವನ್ನು ಹೊಂದುವಂತಿರಲಿಲ್ಲ. ಒಪ್ಪಂದಕ್ಕೆ ಒಳಪಟ್ಟ ರಾಜರು ತಮ್ಮ ಆಡಳಿತ ಮತ್ತು ಸೇನೆಯಲ್ಲಿ ಬ್ರಿಟಿಷರ ಪೂರ್ವನುಮತಿ ಇಲ್ಲದೆ ವಿದೇಶಿಯರನ್ನು ನೇಮಿಸಿಕೊಳ್ಳುವಂತಿರಲಿಲ್ಲ. ಆ ರಾಜ್ಯದ ರಕ್ಷಣೆ ಕಂಪನಿಯ ಜವಾಬ್ದಾರಿಯಾಗಿತ್ತು.

  • ಹೈದರಾಬಾದಿನ ನಿಜಾಮನ ಸಹಾಯಕ ಸೈನ್ಯ ಪದ್ಧತಿ ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ಭಾರತೀಯ ಅರಸ. ನಂತರದಲ್ಲಿ ಮೈಸೂರು, ಚೌದ್, ತಿರುವಾಂಕೂರು, ಬರೋಡಾ, ಜೈಪುರ, ರೋಧಪುರ ಭರತಪುರ, ನಾಗಪುರ ಮತ್ತು ಗ್ವಾಲಿಯರ್ ಅರಸರೂ ಸಹ ಒಪ್ಪಂದಕ್ಕೆ ಸಹಿ ಹಾಕಿದರು.

ದತ್ತು ಮಕ್ಕಳಿಗೆ ಹಕ್ಕಿಲ್ಲ:

1848ರಲ್ಲಿ ಭಾರತಕ್ಕೆ ಗವರ್ನರ್ ಜನರಲ್ ಆಗಿ ಆಗಮಿಸಿದ ಲಾರ್ಡ್ ಡಾಲ್ ಹೌಸಿ ಭಾರತದ ಮೇಲೆ ನೇರ ಬ್ರಿಟಿಷ್ ಆಡಳಿತವನ್ನು ವಿಸ್ತರಿಸುವ ಸಲುವಾಗಿ ಈ ನೀತಿಯನ್ನು ಜಾರಿಗೆ ತಂದನು. ಈ ನೀತಿಯ ಪ್ರಕಾರ ಅಧೀನಕ್ಕೆ ಒಳಪಟ್ಟ ರಾಜ್ಯದ ರಾಜ ಸ್ವಾಭಾವಿಕ ವಾರಸುದಾರನಿಲ್ಲದೆ ಸತ್ತರೆ ಆ ರಾಜ್ಯವು ಇಂಗ್ಲೀಷರ ಅಧಿಪತ್ಯಕ್ಕೆ ಸೇರುತ್ತಿತ್ತು. ಈ ನೀತಿಯನ್ನು ಅನುಸರಿಸಿ ಬ್ರಿಟಿಷರು ಸತಾರ, ಜೈಪುರ, ಸಂಬಲ್‌ಪುರ, ಉದಯಪುರ, ಝಾನ್ಸಿ, ನಾಗಪುರ ಮತ್ತು ಭಗತ್‌ ಪುರಗಳನ್ನು ಸ್ವಾಧೀನಪಡಿಸಿಕೊಂಡರು.

4. ಬ್ರಿಟಿಷರೊಂದಿಗೆ ಟಿಪ್ಪುವಿನ ಹೋರಾಟವನ್ನು ಚರ್ಚಿಸಿ.

ಎರಡನೇ ಆಂಗ್ಲೋ ಮೈಸೂರು ಯುದ್ಧದ ವೇಳೆಯಲ್ಲಿ ಅಂದರೆ 1782ರಲ್ಲಿ ಹೈದರಾಲಿಯು ಮರಣ ಹೊಂದಲಾಗಿ ಹೈದರಾಲಿಯ ಮಗನಾದ ಟಿಪ್ಪು ಸುಲ್ತಾನ್ ಯುದ್ಧ ಮುಂದುವರೆಸಿದನು. ಮಂಗಳೂರು ಒಪ್ಪಂದದೊಂದಿಗೆ ಈ ಯುದ್ಧವು ಕೊನೆಗೊಂಡು ಉಭಯ ಪಕ್ಷದವರು ತಾವು ಗೆದ್ದ ಪ್ರದೇಶಗಳನ್ನು ಹಿಂದಿರುಗಿಸಲು ಮತ್ತು ಯುದ್ಧ ಖೈದಿಗಳನ್ನು ಬಿಡುಗಡೆಗೊಳಿಸಲು ಒಪ್ಪಿದರು.

ಮೂರನೇ ಆಂಗ್ಲೋ-ಮೈಸೂರು ಯುದ್ಧ (1790-1792):

ಟಿಪ್ಪು ಮತ್ತು ಬ್ರಿಟಿಷರು ಪರಸರ ಅನುಮಾನದಿಂದಿದ್ದರು. ಬ್ರಿಟಿಷ್ ಕಂಪನಿಯ ಒಪ್ಪಂದಕ್ಕೊಳಪಟ್ಟಿದ್ದ ತಿರುವಾಂಕೂರಿನ ಮೇಲೆ ಟಿಪ್ಪು ದಾಳಿ ಮಾಡಿದನು. ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಕಾರನ್‌ ವಾಲೀಸ್ ಮರಾಠರು ಮತ್ತು ನಿಜಾಮನನ್ನು ಒಗ್ಗೂಡಿಸಿಕೊಂಡು ಟಿಪ್ಪುವನ್ನು ಸೋಲಿಸಿದನು. ನಂತರ 1792ರಲ್ಲಿ ಶ್ರೀರಂಗಪಟ್ಟಣ ಒಪ್ಪಂದವಾಯಿತು.

ಈ ಒಪ್ಪಂದದಂತೆ ಟಿಪ್ಪು ತನ್ನ ರಾಜ್ಯದ ಅರ್ಧ ಭಾಗವನ್ನು ಮತ್ತು ಯುದ್ಧ ಪರಿಹಾರವಾಗಿ 320 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು. ಈ ಹಣವನ್ನು ನೀಡುವವರೆವಿಗೂ ತನ್ನ ಇಬ್ಬರು ಮಕ್ಕಳನ್ನು ಇಂಗ್ಲಿಷರಲ್ಲಿ ಒತ್ತೆ ಇಡಬೇಕಾಯಿತು.

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ (1798-1799):

ಟಿಪ್ಪು 3ನೇ ಯುದ್ಧದಿಂದಾಗಿ ಅಪಮಾನಿತನಾದನು ಮತ್ತು ಬ್ರಿಟಿಷರು ಟಿಪ್ಪುವಿನ ಮೇಲೆ ಸಂಶಯದಿಂದಿದ್ದರು. ಲಾರ್ಡ್ ವೆಲ್ಲೆಸ್ಲಿಯು ತನ್ನ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕುವಂತೆ ಒತ್ತಾಯಿಸಿದನು. ಇದನ್ನು ನಿರಾಕರಿಸಿದ ಟಿಪ್ಪು ಅಫಘಾನಿಸ್ಥಾನ, ಅರೇಬಿಯಾ ಮತ್ತು ಟರ್ಕಿ ದೇಶಗಳ ಸಹಾಯ ಪಡೆಯಲು ಪ್ರಯತ್ನಿಸಿದನು, ಬ್ರಿಟಿಷರು ಮರಾಠರು ಮತ್ತು ನಿಜಾಮರೊಂದಿಗೆ ಮೈಸೂರಿನ ಮೇಲೆ ಆಕ್ರಮಣ ಮಾಡಿದರು.

1799ರಲ್ಲಿ ಟಿಪ್ಪು ತನ್ನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಹೋರಾಡುತ್ತಲೇ ಮಡಿದನು. ನಂತರ ಬ್ರಿಟಿಷರು, ಮರಾಠರು ಮತ್ತು ನಿಜಾಮರೊಂದಿಗೆ ಅವನ ರಾಜ್ಯವನ್ನು ಹಂಚಿಕೊಂಡರು. ಒಂದು ಭಾಗವನ್ನು ಮೈಸೂರಿನ ಒಡೆಯರಿಗೆ ನೀಡಲಾಯಿತು.

5. ಆಂಗ್ಲೋ-ಮರಾಠ ಯುದ್ಧಗಳ ಬಗ್ಗೆ ಒಂದು ವಿವರಣೆ ನೀಡಿ.

ಪೇಶ್ವ ಮಾಧವರಾವನ ನಿಧನದಿಂದಾಗಿ ಅವನ ಸಹೋದರ ನಾರಾಯಣರಾವ್ ಉತ್ತರಾಧಿಕಾರಿ ಯಾದನಾದರೂ ಅವನ ಚಿಕ್ಕಪ್ಪ ರಘುನಾಥ್‌ರಾವ್ ತಾನೇ ‘ಪೇಳ್ವೆಯಾಗಲು ಆತನನ್ನು ಕೊಲ್ಲಿಸಿದನು. ವಿಧವೆ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದರಿಂದ ಸವಾಯ್ ಮಾಧವರಾವ್ ಎಂಬ ಹೆಸರಿನ ಮಗುವನ್ನು ಮರಾಠ ಪ್ರಮುಖರು ಬೆಂಬಲಿಸಿದರು. ರಘುನಾಥರಾಯನು ಬ್ರಿಟಿಷರೊಂದಿಗೆ ಯುದ್ಧವನ್ನು ಪುನಃ ಆರಂಭಿಸಿ ಅವರನ್ನು ಸೋಲಿಸಿದನು. 1799ರಲ್ಲಿ ವಡಗಾಂವ್ ಒಪ್ಪಂದವಾಗಿ 1773ರಿಂದ ವಶಪಡಿಸಿಕೊಂಡಿದ್ದ ಎಲ್ಲಾ ಪ್ರದೇಶಗಳನ್ನು ಹಿಂದಿರುಗಿಸಿದರು. ನಂತರ ‘ಸಾಲ್ಟಾಯ್ ಒಪ್ಪಂದವಾಯಿತು’ ಎರಡನೇ ಆಂಗ್ಲೋ-ಮರಾಠ ಯುದ್ಧ (1803-1806): ಪೇಳ್ವೆಗಳಿಗೆ ಅಧೀನರಾಗಿದ್ದ ಮರಾಠ ಸರದಾರರು ಕಂಪನಿಯ ಅಧೀನಕ್ಕೆ ಬಂದರು ಇದು ಮರಾಠರಿಗೆ ಅಪಮಾನಕರವಾಗಿತ್ತು. ಸಿಂಧಿಯಾ ಮತ್ತು ಭೋಂಸ್ಥೆ ಇಂಗ್ಲೀಷರ ಅಧಿಕಾರಕ್ಕೆ ಸವಾಲೆಸೆದರು. ಇದರಿಂದ ಕಾಳಗಗಳ ಒಂದು ಸರಣಿಯೇ ನಡೆದು ಮರಾಠರು ಸೋತು ಸಹಾಯಕ ಸೈನ್ಯ ಪದ್ಧತಿಗೆ ಒಪ್ಪಿದರು.

ಮೂರನೇ ಆಂಗ್ಲೋ-ಮರಾಠ ಯುದ್ಧ (1817-1818): ಪೇಳ್ವೆ 2 ನೇ ಬಾಜಿರಾಯನು ಮರಾಠರ ವೈಭವವನ್ನು ಪುನರ್‌ಸ್ಥಾಪಿಸಲು ಪಠಾಣರ ಮತ್ತು ಪಿಂಡಾರಿಗಳ ಬೆಂಬಲವನ್ನು ಪಡೆದು ಕರ್ಕಿಯಲ್ಲಿರುವ ಇಂಗ್ಲೀಷರ ಸೇನಾ ಶಿಬಿರದ ಮೇಲೆ ಧಾಳಿ ಮಾಡಿದರು. ಯುದ್ಧ ಆರಂಭವಾಗಿ ಮರಾಠರು ಸೋತರು. ಛತ್ರಪತಿ ಸಾಹುವಿನ ವಂಶಸ್ಥರಿಗೆ ಸತಾರ ಪ್ರದೇಶದ ಆಳ್ವಿಕೆ ನಡೆಸಲು ಅನುಮತಿ ನೀಡಿ ಪೇಳ್ವೆ ಎರಡನೇ ಬಾಜಿರಾಯನಿಗೆ ವಾರ್ಷಿಕ 8,00,000 ರೂಪಾಯಿಗಳ ವಿಶ್ರಾಂತಿ ವೇತನ ನೀಡಿ ಬಿಥರಿಗೆ ಕಳುಹಿಸಲಾಯಿತು. ಇದರೊಂದಿಗೆ ಬ್ರಿಟಿಷರು ಇಡೀ ದಕ್ಷಿಣ ಭಾರತದ ಮೇಲೆ ತಮ್ಮ ರಾಜಕೀಯ ಸಾರ್ವಭೌಮತ್ವವನ್ನು ಸ್ಥಾಪಿಸಿದರು.

1.ಭಾರತದ ಮೊದಲ ಪೋರ್ಚುಗೀಸ್ ಗರ್ವನರ್ ಯಾರು?

ಫ್ರಾನ್ಸಿಸ್ಕೋ-ಡಿ-ಆಲ್‌ಮಿಡಾ

2. ತುರ್ಕರು ಕಾನ್‌ಸ್ಟಾಂಟಿನೋಪಲ್ ಅನ್ನು ಕ್ರಿ.ಶ. ಎಷ್ಟರಲ್ಲಿ ವಶಪಡಿಸಿಕೊಂಡರು?

ಸಾ.ಶ. 1453

3. ಡಚ್-ಈಸ್ಟ್ ಇಂಡಿಯಾ ಕಂಪನಿ ಕ್ರಿ.ಶ. ಎಷ್ಟರಲ್ಲಿ ಆರಂಭವಾಯಿತು?

1510ರಲ್ಲಿ

4. ಡೂಪ್ಲೆ ಮತ್ತು ಚಾಂದ್‌ ಸಾಹೇಬ್‌ರು ತಿರುಚನಾಪಳ್ಳಿಗೆ ಏಕೆ ಮುತ್ತಿಗೆ ಹಾಕಿದನು?

ಮಹಮದ್‌ ಅಲಿಯನ್ನು ಕೊಲ್ಲಲು.

5. ಸಮುದ್ರಮಾರ್ಗದ ಮೂಲಕ ಭಾರತಕ್ಕೆ ಬಂದ ಯೂರೋಪಿಯನ್ನರಲ್ಲಿ ಯಾರು ಮೊದಲಿಗರು?

ಪೋರ್ಚುಗೀಸರು

6. ಭಾರತದಲ್ಲಿ ಫ್ರೆಂಚ್ ಸಾಮ್ರಾಜ್ಯ ಸ್ಥಾಪನೆಗಾಗಿ ಪ್ರಯತ್ನಿಸಿದವರಾರು?

ಡೂಪ್ಲೆ ಮತ್ತು ಕೌಂಟ್-ಡಿ-ಲಾಲಿ

7. ಭಾರತ ಮತ್ತು ಅಮೆರಿಕಾಗಳಲ್ಲಿ ವಸಾಹತು ಸ್ಥಾಪಿಸುವಲ್ಲಿ ಸ್ಪರ್ಧಿಗಳಾಗಿದ್ದವರು ಯಾರು?

ಇಂಗ್ಲೆಂಡ್ ಮತ್ತು ಫ್ರಾನ್ಸ್

8. ಆಸ್ಟ್ರಿಯಾದ ಉತ್ತರಾಧಿಕಾರಕ್ಕಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‌ ಗಳ ನಡುವೆ ಕ್ರಿ.ಶ. ಎಷ್ಟರಲ್ಲಿ ಯುದ್ಧವಾಯಿತು?

ಕ್ರಿ.ಶ. 1740ರಲ್ಲಿ

  • ಭಾರತಕ್ಕೆ ಆಗಮಿಸಿದ ಯೂರೋಪಿಯನ್ನರಲ್ಲಿ ಪೋರ್ಚುಗೀಸರು ಮೊದಲಿಗರು.
  • ‘ಪುಲಿಕಾಟ್’ ಡಚ್ಚರ ರಾಜಧಾನಿಯಾಗಿತ್ತು.
  • 4ನೇ ಆಂಗ್ಲೋ-ಮೈಸೂರು ಕದನದಲ್ಲಿ ಟಿಪ್ಪು ಮಡಿದನು.
  • ಬ್ರಿಟಿಷರ ಕಾಲದಲ್ಲಿ ಮೊಗಲರ ಆಳ್ವಿಕೆ ಕೊನೆಗೊಂಡಿತು.

Leave a Comment