2nd Puc History 5.5 Bahmani Mattu Adilshahi Sultanaru Notes | ದ್ವಿತೀಯ ಪಿಯುಸಿ ಇತಿಹಾಸ 5.5 ಬಹುಮನಿ ಮತ್ತು ಆದಿಲ್ ಷಾಹಿ ಸುಲ್ತಾನರು ನೋಟ್ಸ್

2nd Puc History Chapter 5.5 Bahmani Mattu Adilshahi Sultanaru Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ 5.5 ಬಹುಮನಿ ಮತ್ತು ಆದಿಲ್ ಷಾಹಿ ಸುಲ್ತಾನರು ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ kseeb solutions for class 12 history kannada medium chapter 5.5 Notes bahamani sultanaru in kannada 2nd puc bahamani sultanaru itihasa notes in kannada 2nd puc history question answer kannada pdf download 2nd puc ಇತಿಹಾಸ notes ದ್ವಿತೀಯ ಪಿಯುಸಿ ಇತಿಹಾಸ ನೋಟ್ಸ್ 2nd puc education notes kannada medium pdf download.

Bahmani Mattu Adilshahi Sultanaru

1. ಬಹಮನಿ ಮನೆತನದ ಸ್ಥಾಪಕ

ಎ) 2ನೇ ಇಬ್ರಾಹಿಂ ಆದಿಲ್ ಷಾ

ಸಿ) ಯೂಸೂಫ್ ಷಾ

ಡಿ) ಮಹಮದ್ ಗವಾನ್

3. ಗೋಳಗುಮ್ಮಟ ಇರುವ ಸ್ಥಳ

ಎ) ಬೀದರ್

ಬಿ) ಗುಲ್ಬರ್ಗಾ

ಡಿ) ರಾಯಚೂರು

4. ಬೀದರ್‌ನಲ್ಲಿ ಮದರಸಾ ನಿರ್ಮಿಸಿದವನು

ಎ) ಆದಿಲ್‌ ಷಾ

ಬಿ) ಇಬ್ರಾಹಿಂಷಾ

ಸಿ) ಯೂಸುಫ್ ಷಾ

5. ಇಬ್ರಾಹಿಂ ರೋಜಾ ನಿರ್ಮಿಸಿದವರು

ಬಿ) ಯೂಸಫ್ ಆದಿಲ್ ಷಾ

ಸಿ) ಬಹಮನ್ ಷಾ

ಡಿ) ಮಹಮದ್ ಗವಾನ್

1. ದಕ್ಷಿಣ ಭಾರತದ ಅತಿದೊಡ್ಡ ಮಸೀದಿ ಜಾಮಿ ಮಸೀದಿಯಾಗಿದೆ

2. ‘ಜಾಮೀ ಮಸೀದಿ’ ಇರುವ ಸ್ಥಳ ಗುಲ್ಬರ್ಗಾ

3. ಆದಿಲ್‌ಷಾಹಿ ಮನೆತನದ ಸ್ಥಾಪಕ ಯೂಸೆಫ್ ಆದಿಲ್ ಷಾ

4. ಬೀದರ್‌ನಲ್ಲಿರುವ ಮದರಸಾ ನಿರ್ಮಿಸಿದವರು ಮಹಮದ್‌ಗವಾನ್

5. ಗೋಳಗುಮ್ಮಟ ಬಿಜಾಪುರದಲ್ಲಿದೆ.

6. ಗೋಳಗುಮ್ಮಟ ನಿರ್ಮಿಸಿದವರು ಮಹಮದ್ ಆದಿಲ್‌ ಷಾ

7. ಬಹಮನಿ ಮನೆತನದ ಸ್ಥಾಪಕ ಅಲ್ಲಾವುದ್ದೀನ್ ಹಸನ್‌ಗಂಗೂ ಬಹಮದ್ ಷಾ

8. ‘ಕಿತಾಬ್-ಇ-ನವರಸ್’ ಬರೆದವರು 2ನೇ ಇಬ್ರಾಹಿಂ ಆದಿಲ್‌ ಷಾ

9. ಮಹಮದ್ ಗವಾನ್ 3ನೇ ಮಹಮದ್‌ಷಾನ ಮುಖ್ಯಮಂತ್ರಿ.

10. ‘ಜಗದ್ಗುರು ಬಾದಷಾ’ ಎಂಬುದಾಗಿ ಕರೆಯಲ್ಪಡುವರು 2ನೇ ಇಬ್ರಾಹಿಂ ಆದಿಲ್‌ ಷಾ

ಕ್ರಮ ಸಂಖ್ಯೆಉತ್ತರಗಳು
1ಬಹಮನಿ ಸಾಮ್ರಾಜ್ಯ ಸ್ಥಾಪಕ2ನೇ ಇಬ್ರಾಹಿಂ ಆದಿಲ್ ಷಾಅಲ್ಲಾವುದ್ದೀನ್‌ ಹಸನ್‌ ಗಂಗೂ ಬಹಮದ್‌ ಷಾ
2ಆದಿಲ್‌ ಷಾಹಿ ಮನೆತನದ ಸ್ಥಾಪಕಸೂಫಿಸಂತಯೂಸಫ್ ಆದಿಲ್‌ ಷಾ
3ಬೀದರ್ ನ ಮದರಸಾಬಿಜಾಪುರಮಹಮ್ಮದ್‌ ಗವಾನ್
4ಹಜರತ್‌ ಖ್ವಾಜಾ ಬಂದೇನವಾಜ್ಯೂಸಫ್ ಆದಿಲ್‌ ಷಾಸೂಫಿಸಂತ
5ಗೋಳಗುಮ್ಮಟಗುಲ್ಬರ್ಗಾಬಿಜಾಪುರ
6ಜಗದ್ಗುರು ಬಾದ್‌ ಷಾಮಹಮ್ಮದ್‌ ಗವಾನ್2ನೇ ಇಬ್ರಾಹಿಂ ಆದಿಲ್ ಷಾ
7ಜಾಮಿ ಮಸೀದಿಅಲ್ಲಾವುದ್ದೀನ್‌ ಹಸನ್‌ ಗಂಗೂ ಬಹಮದ್‌ ಷಾಗುಲ್ಬರ್ಗಾ

IV. ಈ ಕೆಳಕಂಡ ಪ್ರಶ್ನೆಗಳಿಗೆ ತಲಾ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ:

1.’ಜಗದ್ಗುರು ಬಾದಷಾ’ ಎಂದು ಯಾರನ್ನು ಕರೆಯಲಾಗಿದೆ?

ಎರಡನೇ ಇಬ್ರಾಹಿಂ ಆದಿಲ್ ಷಾ.

2. ‘ಕಿತಾಬ್-ಇ-ನವರಸ್’ ಬರೆದವರಾರು?

ಎರಡನೇ ಇಬ್ರಾಹಿಂ ಆದಿಲ್ ಷಾ.

3. ದಕ್ಷಿಣ ಭಾರತದ ಅತ್ಯಂತ ದೊಡ್ಡ ಮಸೀದಿ ಯಾವುದು?

ಗುಲ್ಬರ್ಗಾದ ‘ಜಾಮಿ ಮಸೀದಿ’.

4. ಬೀದರ್‌ನಲ್ಲಿರುವ ಮದರಸಾ ನಿರ್ಮಿಸಿದವರಾರು?

ಮಹಮದ್ ಗವಾನ್.

5. ಇಬ್ರಾಹಿಂ ರೋಜಾ ನಿರ್ಮಿಸಿದವರಾರು?

ಎರಡನೇ ಇಬ್ರಾಹಿಂ ಆದಿಲ್ ಷಾ.

6. ಆದಿಲ್‌ ಷಾಹಿ ಮನೆತನದ ಸ್ಥಾಪಕ ಯಾರು?

ಯೂಸಫ್ ಆದಿಲ್ ಷಾ.

7. ಬಹುಮನಿ ಮನೆತನದ ಸ್ಥಾಪಕನನ್ನು ಹೆಸರಿಸಿ.

ಅಲ್ಲಾವುದ್ದೀನ್ ಹಸನ್‌ಗಂಗೂ ಬಹಮನ್ ಷಾ.

8. ಗೋಳಗುಮ್ಮಟ ಎಲ್ಲಿದೆ?

ಬಿಜಾಪುರದಲ್ಲಿದೆ.

9. ಗೋಳಗುಮ್ಮಟವನ್ನು ನಿರ್ಮಿಸಿದವರಾರು?

ಮಹಮದ್‌ ಆದಿಲ್‌ಷಾ

10. ಆದಿಲ್‌ ಷಾಹಿ ಕಾಲದ ಇಬ್ಬರು ಇತಿಹಾಸಕಾರರನ್ನು ಹೆಸರಿಸಿರಿ.

ಮುಲ್ಲಾನಸ್ರತಿ ಮತ್ತು ಫೆರಿಸ್ತಾ

11. ಬಿಜಾಪುರದ ಆದಿಲ್‌ ಷಾಹಿಗಳ ಯಾವುದಾದರೂ ಒಂದು ಸ್ಮಾರಕವನ್ನು ಹೆಸರಿಸಿ.

ಆನಂದಮಹಲ್

1. ಬಹಮನಿ ಮನೆತನದ ರಾಜಧಾನಿಗಳನ್ನು ತಿಳಿಸಿ.

ಗುಲ್ಬರ್ಗಾ ಮತ್ತು ಬೀದರ್.

2. ಮಹಮದ್ ಗವಾನ್ ಯಾರು ಹಾಗೂ ಅವನು ಮದರಸಾವನ್ನು ಎಲ್ಲಿ ನಿರ್ಮಿಸಿದನು?

ಮಹಮದ್ ಗವಾನ್ ಮೂರನೇ ಮಹಮದ್ ಷಾನ ಮುಖ್ಯಮಂತ್ರಿ. ಇವನು ಬೀದರ್‌ನಲ್ಲಿ ಮದರಸಾವನ್ನು ನಿರ್ಮಿಸಿದನು.

3. ಹಜರತ್ ಖ್ವಾಜಾಬಂದೇ ನವಾಜ್ ಯಾರು ಮತ್ತು ಅವರ ದರ್ಗ ಎಲ್ಲಿದೆ?

ಇವನು ಒಬ್ಬ ಸೂಫಿಸಂತ. ಇವರ ದರ್ಗಾ ಗುಲ್ಬರ್ಗಾದಲ್ಲಿದೆ.

4. ಗೋಳ ಗುಮ್ಮಟ ಎಲ್ಲಿದೆ ಹಾಗೂ ಅದನ್ನು ನಿರ್ಮಿಸಿದವರಾರು?

ಗೋಳಗುಮ್ಮಟ ಬಿಜಾಪುರದಲ್ಲಿದೆ. ಇದನ್ನು ನಿರ್ಮಿಸಿದವನು ಮಹಮದ್ ಆದಸಿಲ್ ಷಾ.

5. ಬಿಜಾಪುರದ ಆದಿಲ್ ಷಾಹಿಗಳ ಯಾವುದಾದರೂ ಎರಡು ಸ್ಮಾರಕಗಳನ್ನು ತಿಳಿಸಿ.

ಆನಂದ ಮಹಲ್ ಮತ್ತು ಬಾರಾ ಕಮಾನ್.

6. ಆದಿಲ್‌ ಷಾಹಿ ಕಾಲದ ಇಬ್ಬರು ಇತಿಹಾಸಕಾರರನ್ನು ಹೆಸರಿಸಿ.

ಮುಲ್ಲಾ ನಸ್ರತಿ ಮತ್ತು ಫೆರಿಸ್ತಾ.

1.ಮಹಮದ್ ಗವಾನ್‌ ಸಾಧನೆಗಳನ್ನು ವಿವರಿಸಿರಿ.

ಪರ್ಷಿಯಾ ದೇಶದ ಗವಾನ್ ಎಂಬಲ್ಲಿ ಜನಿಸಿದ ಇವನು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದನು. ಕ್ರಮೇಣ 3ನೇ ಮಹಮದ್ ಷಾನ ಮುಖ್ಯಮಂತ್ರಿಯಾಗಿ ನೇಮಕವಾದನು. ಇವನ ಸಾಧನೆಗಳೆಂದರೆ

  • ವಿಜಯನಗರ ಸಾಮ್ರಾಜ್ಯದಿಂದ ಹುಬ್ಬಳ್ಳಿ, ಬೆಳಗಾವಿ ಮತ್ತು ಗೋವಾ ಪ್ರದೇಶಗಳನ್ನು ವಶಪಡಿಸಿಕೊಂಡನು.
  • ಮಾಳ್ವದ ಸುಲ್ತಾನನೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀಯ ಸ್ಥಿರತೆಯನ್ನು ಸ್ಥಾಪಿಸಿದನು.
  • ಒರಿಸ್ಸಾದ ರಾಜಮಹೇಂದ್ರಿ ಹಾಗೂ ಕೊಂಡವೀಡು ಪ್ರದೇಶಗಳನ್ನು ಗೆದ್ದನು.
  • ಆಡಳಿತದ ಅನುಕೂಲಕ್ಕಾಗಿ ರಾಜ್ಯದ ನಾಡ ಪ್ರಾಂತ್ಯಗಳನ್ನು ಎಂಟಕ್ಕೆ ಹೆಚ್ಚಿಸಿ ‘ತರಫ್’ ಗಳೆಂದು ಕರೆಯಲಾಯಿತು.
  • ಭೂಮಿಯನ್ನು ಮಾಪನ ಮಾಡಿ ಕಂದಾಯವನ್ನು ನಿಗದಿಪಡಿಸಲಾಯಿತು. ಕಂದಾಯವನ್ನು ನಗದು ರೂಪದಲ್ಲಿ ಮಾತ್ರ ಸಂಗ್ರಹಿಸಲಾಗುತ್ತಿತ್ತು.
  • ಇವನು ಬೀದರ್‌ನಲ್ಲಿ ಮದರಸ್ ಕಾಲೇಜು ನಿರ್ಮಿಸಿದನು; ಅಲ್ಲಿ ಒಂದು ಗ್ರಂಥಾಲಯವನ್ನು ನಿರ್ಮಿಸಿ ಜಗತ್ತನೆಲ್ಲೆಡೆಯಿಂದ ಸುಮಾರು 3000 ಹಸ್ತಪ್ರತಿಗಳನ್ನು ಸಂಗ್ರಹಿಸಿದನು.
  • ಗವಾನ್‌ ಪ್ರಗತಿಯನ್ನು ಸಹಿಸಲಾಗದ ಸ್ಥಳೀಯ ಮುಸಲ್ಮಾನ ನಾಯಕರು ಅವನ ವಿರುದ್ಧ ದೋಷಾಕೋಪ ಮಾಡಲಾಗಿ ಸಾ.ಶ. 1481ರಲ್ಲಿ ಅವನ ಶಿರಚ್ಛೇದನ ಮಾಡಲಾಯಯಿತು.

2. ಆದಿಲ್‌ ಷಾಹಿ ಕಾಲದ ಸಾಹಿತ್ಯ ಹಾಗೂ ವಾಸ್ತುಶಿಲ್ಪ ಪ್ರಗತಿಯನ್ನು ಕುರಿತು ಚರ್ಚಿಸಿರಿ.

ಇವರ ಕಾಲದಲ್ಲಿ ಅರೇಬಿಕ್, ಪರ್ಷಿಯನ್ ಹಾಗೂ ದಖನೀ ಉರ್ದು ಭಾಷೆಗಳು ಹಾಗೂ ಸಾಹಿತ್ಯ ಬೆಳವಣಿಗೆಯಾದವು.

  • ಸೂಫಿ ಸಂತರು ಹಿಂದೂ ಮತ್ತು ಮುಸ್ಲಿಂರಲ್ಲಿ ಏಕತೆ ಮೂಡಿಸಿದರು.
  • ಸಯ್ಯದ್ ಅಹ್ಮದ್ ಹರವಿ, ಮೌಲನಾ ಗೈತುದ್ದೀನ್, ಹಬೀಬುಲ್ಲಾ ಮತ್ತು ಅಬ್ದುಲ್ಲಾ ಪ್ರಸಿದ್ಧ ವಿದ್ವಾಂಸರಾಗಿದ್ದರು.
  • ಮುಸ್ಲಾ ನಸ್ರತಿ ಮತ್ತು ಫೆರಿಸ್ತಾ ಪ್ರಸಿದ್ಧ ಇತಿಹಾಸಕಾರರಾಗಿದ್ದು, ಅವರು ಕ್ರಮವಾಗಿ ‘ಆಲಿನಾಮ’ ಮತ್ತು ತಾರೀಖ್-ಇ-ಫೆರಿಸ್ತಾ ಕೃತಿಗಳನ್ನು ಬರೆದಿದ್ದಾರೆ.

ವಾಸ್ತುಶಿಲ್ಪ

ಆದಿಲ್‌ಷಾಹಿಗಳು ನಿರ್ಮಿಸಿದ ಸ್ಮಾರಕಗಳು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿವೆ. ಜಾಮೀಮಸೀದಿಯನ್ನು ಆದಿಲ್‌ಷಾ ನಿಮಾಣ ಮಾಡಿದನು. ಬಿಜಾಪುರದ ಇಬ್ರಾಹಿಂ ರೋಜಾ, ದಕ್ಷಿಣ ಭಾರತದ ತಾಜ್‌ಮಹಲ್ ಎಂದೇ ಹೆಸರಾಗಿದೆ. ಇಬ್ರಾಹಿಂ ಆದಿಲ್ ಷಾ ಮೆಹರತ್ ಮಹಲ್ ನಿರ್ಮಿಸಿದನು.

  • ಬಿಜಾಪುರದ ಗೋಳಗುಮ್ಮಟವನ್ನು ಮಹಮದ್ ಆದಿಲ್ ಷಾನು ಸಾ.ಶ.1656ರಲ್ಲಿ ನಿರ್ಮಿಸಿದನು. ಇದು ಅವನ ಗೋರಿಯಾಗಿದೆ. ಇದರ ಪಿಸುಮಾತಿನ ಮೊಗಸಾಲೆಯು ವಿಶೇಷವಾಗಿದೆ. ಇಲ್ಲಿ ಒಮ್ಮೆ ಮಾಡಿದ ಶಬ್ದವು ಏಳು ಬಾರಿ ಪ್ರತಿಧ್ವನಿಸುತ್ತದೆ. ಈ ಎಲ್ಲಾ ಲಕ್ಷಣಗಳು ಅದನ್ನು ವಿಶ್ವವಿಖ್ಯಾತ ಸ್ಮಾರಕವನ್ನಾಗಿಸಿದೆ.
  • ಬಾರಾ ಕಮಾನ್, ಬಡೇಕಮಾನ್, ಅಸಾರ್ ಮಹಲ್, ಆನಂದ ಮಹಲ್, ಉಪ್ಪಿಬುರುಝ್, ತಾಜ್ ಬಾವಿ, ಚಾಂದ್ ಬಾವಿ, ಮುಂತಾದವು ಇದರ ಪ್ರಮುಖ ಸ್ಮಾರಕಗಳಾಗಿವೆ.

1. ಕಲಾಕಾರರಿಗಾಗಿ ನವರಸಪುರ ಎಂಬ ಉಪನಗರವನ್ನು ನಿರ್ಮಿಸಿದವರಾರು?

ಎರಡನೇ ಇಬ್ರಾಹಿಂ ಆದಿಲ್ ಷಾ.

2. ಮಹಮದ್ ಗವಾನ್‌ನ ಶಿರಚ್ಛೇದನ ಯಾವಾಗ ಮಾಡಲಾಯಿತು?

ಸಾ.ಶ. 1481ರಲ್ಲಿ

3. ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಮಸೀದಿ ಯಾವುದು?

ಗುಲ್ಬರ್ಗಾದ ಜಾಮಿ ಮಸೀದಿ.

4. ಪರ್ಷಿಯಾ ದೇಶದಿಂದ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದು 3ನೇ ಮಹಮದ್ ಷಾನ ಮುಖ್ಯಮಂತ್ರಿಯಾಗಿ ನೇಮಕವಾದವನಾರು?

ಮಹಮದ್ ಗವಾನ್.

5. ಮೆಹರತ್ ಮಹಲ್ ಎಂಬುದು ಎಷ್ಟು ಅಂತಸ್ತಿನ ಅರಮನೆಯಾಗಿದೆ?

ಮೂರು ಅಂತಸ್ತಿನ ಅರಮನೆಯಾಗಿದೆ.

Leave a Comment